ರಾಜ್ಯದಲ್ಲಿ ಎರಗಿದೆ ಭೀಕರ ಬರ
ಜೀವಜಲಕೆ ಮುಗಿಲು ಮುಟ್ಟಿದೆ
ಜನರ ಕೂಗು
ನಡುವೆ ವಾಚು,
ಕೊಹಿನೂರುಗಳ ಸಮರ
ಜನಪ್ರತಿನಿಧಿಗಳು ಎ.ಸಿ. ಕಾರುಗಳಲ್ಲಿ
ಸಂಚಾರ
ಸಹಾಯದ ನಿರೀಕ್ಷೆಯಲ್ಲಿ
ಕಾದು ಕುಳಿತಿರುವ ಮತದಾರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.