ಇವರು ಹೋದಲ್ಲೇ
ಅವರ ಪ್ರಚಾರ!
ಇವರು ಹೇಳಿದ್ದರಲ್ಲಿ
ಬಹುಪಾಲು ಅವರದೇ
ವಿಚಾರ.
ಸ್ವಾಮಿ! ಯಾರಲ್ಲಿಯೂ
ಹುಡುಕಬೇಡಿ ತತ್ವ ಸಿದ್ಧಾಂತದ
ಹೂರಣ!
ಏಕೆಂದರೆ,
ಇದೆಲ್ಲವೂ ಚುನಾವಣೆ
ಪ್ರಣೀತ ರಾಜಕಾರಣ...
-ರಮೇಶ್ ನೆಲ್ಲಿಸರ, ತೀರ್ಥಹಳ್ಳಿ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.