ADVERTISEMENT

ತಮಿಳ್‌ ತಲೈವಾಸ್ ತಂಡಕ್ಕೆ ಕಮಲ್ ರಾಯಭಾರಿ

ಪಿಟಿಐ
Published 19 ಜುಲೈ 2017, 19:30 IST
Last Updated 19 ಜುಲೈ 2017, 19:30 IST
ತಮಿಳ್‌ ತಲೈವಾಸ್ ತಂಡಕ್ಕೆ ಕಮಲ್ ರಾಯಭಾರಿ
ತಮಿಳ್‌ ತಲೈವಾಸ್ ತಂಡಕ್ಕೆ ಕಮಲ್ ರಾಯಭಾರಿ   

ಚೆನ್ನೈ: ಚಲನಚಿತ್ರ ನಟ ಕಮಲ್ ಹಾಸನ್‌ ಪ್ರೊ ಕಬಡ್ಡಿ ಲೀಗ್‌ ಐದನೇ ಆವೃತ್ತಿಯಲ್ಲಿ ಸಚಿನ್ ತೆಂಡೂಲ್ಕರ್ ಸಹಮಾಲೀಕತ್ವದ ತಮಿಳ್‌ ತಲೈವಾಸ್ ತಂಡದ ರಾಯಭಾರಿಯಾಗಿ ನೇಮಕಗೊಂಡಿದ್ದಾರೆ.

ತಲೈವಾಸ್ ತಂಡದ ಜೆರ್ಸಿಯನ್ನು ಬುಧವಾರ ಅನಾವರಣಗೊಳಿಸಿದ ಬಳಿಕ ಕಮಲ್ ಹಾಸನ್ ಮಾತನಾಡಿದರು. ಕ್ರಿಕೆಟಿಗ ಸಚಿನ್ ತೆಂಡೂಲ್ಕರ್, ತಮಿಳು ಸಿನಿಮಾ ನಟರಾದ ಚಿರಂಜೀವಿ, ಅಲ್ಲು ಅರ್ಜುನ್‌, ರಾಮ್‌ ಚರಣ್‌ ತೇಜಾ ಕೂಡ ಈ ಕಾರ್ಯಕ್ರಮದಲ್ಲಿ ಇದ್ದರು.

‘ಕ್ರೀಡಾ ತಂಡದ ಭಾಗವಾಗಲು ನನಗೆ ಅತೀವ ಸಂತೋಷವಾಗಿದೆ’ ಎಂದು ಕಮಲ್ ಹಾಸನ್‌ ಹೇಳಿದ್ದಾರೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.