ಬೆಂಗಳೂರು: ಆಡಿದ ಐದು ಲೀಗ್ ಪಂದ್ಯಗಳ ಪೈಕಿ ನಾಲ್ಕರಲ್ಲಿ ಗೆಲುವು ಸಾಧಿಸಿರುವ ಕರ್ನಾಟಕ ತಂಡದವರು ಪಿ.ಎಸ್. ರಾಮಮೋಹನ್ರಾವ್ ಟ್ರೋಫಿಗಾಗಿ ವಿಜಯವಾಡದಲ್ಲಿ ನಡೆದ ಏಕದಿನ ಕ್ರಿಕೆಟ್ ಟೂರ್ನಿಯಲ್ಲಿ ಚಾಂಪಿಯನ್ ಆಗಿದ್ದಾರೆ.
ಸಂಕ್ಷಿಪ್ತ ಸ್ಕೋರು: ಗೋವಾ 42.2 ಓವರ್ಗಳಲ್ಲಿ 192 (ಈಶನ್ ಗಾಡೇಕರ್ 37, ಮಹೇಶ್ ರಾವ್ 43; ವಿ. ಕೌಶಿಕ್ 32ಕ್ಕೆ2, ಕೆ.ವಿ. ಸಿದ್ದಾರ್ಥ್ 22ಕ್ಕೆ2) ಕರ್ನಾಟಕ 19.3 ಓವರ್ಗಳಲ್ಲಿ 4 ವಿಕೆಟ್ಗೆ 193 (ರೋಹನ್ ಕದಮ್ 74, ಕೆ.ವಿ. ಸಿದ್ದಾರ್ಥ್ ಔಟಾಗದೆ 61; ಸಾಮಿಂತ್ರಯನ್ 37ಕ್ಕೆ2, ಮಲಿಕ್ ಸಾಬ್ ಶಿರೂರ್ 34ಕ್ಕೆ2). ಫಲಿತಾಂಶ: ಕರ್ನಾಟಕಕ್ಕೆ 6 ವಿಕೆಟ್ ಜಯ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.