ನಾಡಿನ ಹಬ್ಬಹರಿದಿನಗಳು, ಉತ್ಸವಗಳು ಹಾಗೂ ಜಾತ್ರೆಗಳಲ್ಲಿ ಗದಗ ಜಿಲ್ಲೆ ಲಕ್ಷೇಶ್ವರದ ಶಹನಾಯಿ ವಾದಕ ಕೃಷ್ಣ ಕ್ಷತ್ರಿಯ 25 ವರ್ಷಗಳಿಂದ ಸಂಗೀತ ಸೇವೆ ನೀಡುತ್ತಾ ಬಂದಿದ್ದಾರೆ. ಅವರ ಮಕ್ಕಳಾದ ರಾಘವೇಂದ್ರ ಮತ್ತು ಶ್ರೀಹರಿ ಇದಕ್ಕೆ ಜೊತೆಯಾಗಿದ್ದಾರೆ. ಈ ತಂಡದ ಶಹನಾಯಿ ವಾದನದ ಮೋಡಿ ಇಲ್ಲಿದೆ ನೋಡಿ.
ಫೇಸ್ಬುಕ್ ಪ್ರೀಮಿಯರ್ ವಿಡಿಯೊ:
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.