ಕಲಾವಿದರು ಹೊರಡಿಸುವ ತಮಟೆಯ ಈ ಸಡಗರದ ಸದ್ದಿನ ಹಿಂದೆ ಅವಮಾನದ ಕಥೆ ಇದೆ. ಯುವತಿಯರ ಗೆಜ್ಜೆಯ ಸಪ್ಪಳದಲ್ಲಿ ಛಲದ ಕಥೆಯೊಂದಿದೆ. ಇದು ಜೀತದಾಳಾಗಿದ್ದ ವ್ಯಕ್ತಿಯೊಬ್ಬ ನೂರಾರು ಜನರ ಜೀವನಕ್ಕೆ ದಾರಿಮಾಡಿಕೊಟ್ಟ ಕಥೆ. ಕಲೆಯನ್ನೇ ದೇವರೆಂದು ಪೂಜಿಸುವವರ ಯಶಸ್ಸಿನ ಕಥೆ ಇದು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.