ಬೆಂಗಳೂರು: ವಾಣಿಜ್ಯ ಉದ್ದೇಶಕ್ಕೆ ಬಳಸುವ ಅನಿಲ ಮೊಹರುಗಳ ಪರೀಕ್ಷೆ ಮತ್ತು ದುರಸ್ತಿಯ ನವೀಕೃತ ಸ್ಥಾವರವನ್ನು ಪೀಣ್ಯದಲ್ಲಿ ಉದ್ಘಾಟಿಸಲಾಗಿದೆ.
ಪರಿಸರಕ್ಕೆ ಅಪಾಯಕಾರಿಯಾದ ಅನಿಲಗಳಿಗೆ ಮೊಹರು ಹಾಕುವ ತಂತ್ರಜ್ಞಾನ ಅಭಿವೃದ್ಧಿಪಡಿಸುವ ಕ್ಷೇತ್ರದ ಜಾನ್ ಕ್ರೇನ್ ಸಂಸ್ಥೆಯ ಈ ಘಟಕವನ್ನು ಸಮೂಹದ ಅಧ್ಯಕ್ಷ ಜೀನ್ ವೆರ್ನೆಟ್ ಉದ್ಘಾಟಿಸಿದ್ದಾರೆ.
ಘಟಕದ ವಿಸ್ತರಣೆಗೆ ₹ 14 ಕೋಟಿ ಹೂಡಿಕೆ ಮಾಡಲು ನಿರ್ಧರಿಸಲಾಗಿದೆ ಎಂದು ಹೇಳಿದ್ದಾರೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.