ಬೆಂಗಳೂರು: ಕರ್ನಾಟಕ ಸಣ್ಣ ಕೈಗಾರಿಕೆಗಳ ಸಂಘದ (ಕಾಸಿಯಾ) 2020-21ನೇ ಸಾಲಿನ ಅಧ್ಯಕ್ಷರಾಗಿ ಕೆ.ಬಿ. ಅರಸಪ್ಪ ಅವರು ಅಧಿಕಾರ ವಹಿಸಿಕೊಂಡಿದ್ದಾರೆ.
ಇತರ ಪದಾಧಿಕಾರಿಗಳು– ಎನ್. ಆರ್. ಜಗದೀಶ್ (ಗೌರವ ಪ್ರಧಾನ ಕಾರ್ಯದರ್ಶಿ) ಪಿ.ಎನ್. ಜಯಕುಮಾರ್, (ಗೌರವ ಜಂಟಿ ಕಾರ್ಯದರ್ಶಿ–ನಗರ), ಸಿ.ಸಿ. ಹೊಂಡದ್ ಕಟ್ಟಿ, (ಗೌರವ ಜಂಟಿ ಕಾರ್ಯದರ್ಶಿ – ಗ್ರಾಮೀಣ) ಮತ್ತು ಎಸ್. ಶಂಕರನ್ ಅವರು ಗೌರವ ಖಜಾಂಚಿಯಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.