ಯುಗಾದಿ ಹೊಸ ಸಂವತ್ಸರಕ್ಕೆ ಪ್ರಕೃತಿಗೆ ಹೊಸ ಮಂತ್ರಿಮಂಡಲದ ಪರಿಚಯ, ಯುಗಾದಿ ಆಚರಣೆ ವಿಧಾನ, ಸಂವತ್ಸರದ ಫಲದ ಮಾಹಿತಿ, ರಾಶಿ ಫಲದ ಒಟ್ಟಾರೆ ಮಾಹಿತಿ ಹಾಗೂ ಆರ್ಥಿಕ ಲಾಭ ನಷ್ಟದ ಲೆಕ್ಕಾಚಾರವೂ ರಾಶಿಗಳ ಫಲಾಫಲ ವಿವರಗಳೂ ಇಲ್ಲಿವೆ. ಹುಬ್ಬಳ್ಳಿಯ ಸಮೀರ ಆಚಾರ್ಯ ಮಣ್ಣೂರ ಅವರಿಂದ ವಿವರಣೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.