ADVERTISEMENT

ರಥ ಯಾತ್ರೆಗೆ ಅದ್ದೂರಿ ಸ್ವಾಗತ

​ಪ್ರಜಾವಾಣಿ ವಾರ್ತೆ
Published 21 ಡಿಸೆಂಬರ್ 2012, 8:45 IST
Last Updated 21 ಡಿಸೆಂಬರ್ 2012, 8:45 IST
ಮಹಾಲಿಂಗಪುರ: ಇದೇ 24 ರಂದು ಮುಧೋಳದಲ್ಲಿ  ನಡೆಯಲಿರುವ ರನ್ನ ವೈಭವದ ಜಾಗೃತಿ ಗಾಗಿ ತಾಲ್ಲೂಕಿನ ಎಲ್ಲ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಸಂಚರಿಸುತ್ತಿ ರುವ `ರನ್ನ ವೈಭವ ರಥ ಯಾತ್ರೆ'ಗೆ ನೆರೆಯ ಕೆಸರಗೊಪ್ಪ ಗ್ರಾಮದಲ್ಲಿ  ಸ್ವಾಗತ ನೀಡಲಾಯಿತು.
 
 ಗ್ರಾಮ ಪಂಚಾಯಿತಿ ಆಧ್ಯಕ್ಷೆ ಮಲ್ಲವ್ವ ಬ್ಯಾಕೋಡ, ಸದಸ್ಯರಾದ ಚನ್ನು ದೇಸಾಯಿ, ಗ್ರಾ.ಪಂ.ಪಿಡಿಓ ಕವಿತಾ ಬಾರಕೋಲ ರಥಕ್ಕೆ ಸ್ವಾಗತಿಸಿದರು.
 
 ಸಿದಗಿರೆಪ್ಪ ಉಳ್ಳಾಗಡ್ಡಿ, ಬಸು ಚ್ನೊಾಳ, ಬಾಳ್ಪೊ ಜಗದಾಳ, ವಿ್ಠೊಲ ಢವಳೇ್ವೊರ, ಚಂದು ನಾ್ಕೊ ಹಾಜರಿ್ದೊರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.