ADVERTISEMENT

ಲಾಕ್‌ಡೌನ್| ರಸ್ತೆಗಿಳಿದ ಜಿಂದಾಲ್ ಬಸ್; ಆಕ್ರೋಶ ವ್ಯಕ್ತಪಡಿಸಿದ ನಾಗರಿಕರು

​ಪ್ರಜಾವಾಣಿ ವಾರ್ತೆ
Published 25 ಮಾರ್ಚ್ 2020, 5:11 IST
Last Updated 25 ಮಾರ್ಚ್ 2020, 5:11 IST
ಬಸ್ ತಡೆದು ಪ್ರತಿಭಟನೆ
ಬಸ್ ತಡೆದು ಪ್ರತಿಭಟನೆ   

ಬಳ್ಳಾರಿ: ಬುಧವಾರಬೆಳಗಿನ ಜಾವ ಕುಡಿತಿನಿ ಪಟ್ಟಣದಲ್ಲಿ ಬಳ್ಳಾರಿಯಿಂದ ಬರುವ ಜಿಂದಾಲ್‌ನ 12ಬಸ್ಸುಗಳನ್ನು ಕುಡಿತಿನಿ ಪಟ್ಟಣದ ನಾಗರಿಕರುತಡೆದು ಪ್ರತಿಭಟನೆ ಮಾಡಿದರು. ದೇಶ ಮತ್ತು ರಾಜ್ಯದಲ್ಲಿ ಕೊರೊನಾಭೀತಿಯಿಂದ ಲಾಕ್‌ಡೌನ್ ಇದ್ದರೂ ಆದೇಶವನ್ನು ಧಿಕ್ಕರಸಿ ಜಿಂದಾಲ್‌ನವರು ಸಾವಿರಾರು ಜನರ ಜೀವನದ ಜೊತೆಗೆ ಆಟ ಆಡುತ್ತಿದ್ದಾರೆ ಎಂದು ಜನರುಆಕ್ರೋಶ ವ್ಯಕ್ತಪಡಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.