ADVERTISEMENT

ರಘುಕುಮಾರ ಹೊಸಪೇಟೆ ನೂತನ ಡಿವೈಎಸ್ಪಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2019, 14:49 IST
Last Updated 19 ಆಗಸ್ಟ್ 2019, 14:49 IST

ಹೊಸಪೇಟೆ: ಹೊಸಪೇಟೆ ಉಪವಿಭಾಗದ ನೂತನ ಡಿ.ವೈ.ಎಸ್ಪಿ. ಆಗಿ ವಿ. ರಘುಕುಮಾರ ನಿಯೋಜನೆಗೊಂಡಿದ್ದಾರೆ.

ಭ್ರಷ್ಟಾಚಾರ ನಿಗ್ರಹ ದಳದಲ್ಲಿ (ಎ.ಸಿ.ಬಿ.) ಅವರು ಡಿ.ವೈ.ಎಸ್ಪಿ. ಆಗಿ ಕೆಲಸ ನಿರ್ವಹಿಸುತ್ತಿದ್ದರು. ಸೋಮವಾರದಿಂದ ಆದೇಶ ಜಾರಿಗೆ ಬರುವಂತೆ ವರ್ಗಾವಣೆಗೊಳಿಸಿ ರಾಜ್ಯ ಪೊಲೀಸ್‌ ಮಹಾನಿರ್ದೇಶಕಿ ನೀಲಮಣಿ ಎನ್‌. ರಾಜು ಆದೇಶ ಹೊರಡಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT