ದೊಡ್ಡಬಳ್ಳಾಪುರ: ತಾಲ್ಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ 19 ಪದಾಧಿಕಾರಿಗಳ ಆಯ್ಕೆಗಾಗಿ ಭಾನುವಾರ ನಡೆದ ಚುನಾವಣೆಯಲ್ಲಿ ಜೈಕುಮಾರ್ ತಂಡದ 12 ಮಂದಿ ಗೆಲುವು ಸಾಧಿಸುವ ಮೂಲಕ ಆಡಳಿತ ಮಂಡಳಿ ಅಧ್ಯಕ್ಷ ಸ್ಥಾನವನ್ನು ತಮ್ಮದಾಗಿಸಿಕೊಂಡಿದ್ದಾರೆ.
ಜೈಕುಮಾರ್ ಸಿಂಡಿಕೇಟ್ನಿಂದ 12 ಮತ್ತು ಬಿ.ಎಸ್. ಸಿದ್ದಗಂಗಯ್ಯ, ಮಲ್ಲಿಕಾರ್ಜುನರೆಡ್ಡಿ ಸಿಂಡಿಕೇಟ್ನಿಂದ 7 ಮಂದಿ ಆಯ್ಕೆಯಾಗಿದ್ದಾರೆ.
ಚುನಾಯಿತರು: ಜೈಕುಮಾರ್, ಚಂದ್ರಪ್ಪ, ವಸಂತಗೌಡ, ನರಸಿಂಹಮೂರ್ತಿ, ಶ್ರೀನಿವಾಸಮೂರ್ತಿ, ಬಸವಲಿಂಗಯ್ಯ, ಅಂಜತ್ ಖಾನ್, ರಮೇಶ್, ನಾರಾಯಣಸ್ವಾಮಿ, ಮಲ್ಲಿಕಾರ್ಜುನ ರೆಡ್ಡಿ, ಆಂಜಿನಪ್ಪ, ನಾಗೇಶ, ಕೇಶವಮೂರ್ತಿ, ಶುಭಾ, ಚಂದ್ರಕಲಾ, ಜ್ಯೋತಿ, ಮಂಜುಳಾ, ಶಾಂತಮ್ಮ ಹಾಗೂ ರಾಜೇಶ್ವರಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.