ಬೆಳಗಾವಿ: ಬಿಜೆಪಿ ಪರಿಶಿಷ್ಟ ಜಾತಿ ಮೋರ್ಚಾ ನಗರ ಘಟಕಕ್ಕೆ ನೂತನ ಪದಾಧಿಕಾರಿಗಳನ್ನು ನೇಮಕ ಮಾಡಲಾಗಿದೆ ಎಂದು ಅಧ್ಯಕ್ಷ ಮಂಜುನಾಥ ಪಮ್ಮಾರ ತಿಳಿಸಿದ್ದಾರೆ.
ಉಪಾಧ್ಯಕ್ಷರು: ಗಣೇಶ ಕಾಳೆ, ಮಹೇಶ ವಡಗಾವಿ, ಸಂತೋಷ ರಾಠೋಡ.
ಪ್ರಧಾನ ಕಾರ್ಯದರ್ಶಿ: ಅಶೋಕ ಕೋಲಕಾರ, ಶ್ರೀಧರ ಮಾಳಗಿ.
ಕಾರ್ಯದರ್ಶಿ: ಶಂಕರ ಧೋತ್ರೆ, ಸಾಗರ ಚೌಗುಲೆ, ರಮೇಶ ಮಂಜುಳಕರ.
ಕೋಶಾಧಿಕಾರಿ: ಸಿದರಾಯಿ ಪಿರಗನ್ನವರ.
ಮಾಧ್ಯಮ ಪ್ರಮುಖ: ಸದಾನಂದ ಮಾನೆ.
ಸಾಮಾಜಿಕ ಜಾಲತಾಣ ಪ್ರಮುಖ: ರವಿ ಲಮಾಣಿ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.