ADVERTISEMENT

ಬೈಲಹೊಂಗಲ: ತಿಗಡಿ ಗ್ರಾ.ಪಂ ಅಧ್ಯಕ್ಷನ ಕೊಲೆ

​ಪ್ರಜಾವಾಣಿ ವಾರ್ತೆ
Published 3 ಜನವರಿ 2020, 21:58 IST
Last Updated 3 ಜನವರಿ 2020, 21:58 IST

ಬೈಲಹೊಂಗಲ (ಬೆಳಗಾವಿ): ಜಮೀನಿನ ವಿವಾದದಿಂದಾಗಿಬೆಳಗಾವಿ ಜಿಲ್ಲೆಯ ಬೈಲಹೊಂಗಲ ತಾಲ್ಲೂಕಿನ ತಿಗಡಿ ಗ್ರಾಮ ಪಂಚಾಯ್ತಿ ಅಧ್ಯಕ್ಷ ಮುನ್ನಾ ಅಲಿಯಾಸ್‌ ಮಕ್ತುಮ್‌ಹುಸೇನ್‌ ಇಕ್ಬಾಲ್‌ ಬಹಾದ್ದೂರಶಿ ಅವರನ್ನು ಕುಡಗೋಲಿನಿಂದ ಕೊಚ್ಚಿ ಕೊಲೆ ಮಾಡಲಾಗಿದೆ.

ಅರ್ಜುನ ಬಸವಣ್ಣೆಪ್ಪ ನೀಲಗುಂಡ (ಕುರುಬರ) (50), ಅದೃಶ್ಯ ಅರ್ಜುನ ನೀಲಗುಂಡ (ಕುರುಬರ) (27) ಕೊಲೆ ಮಾಡಿದ ಆರೋಪಿಗಳು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT