ADVERTISEMENT

ಗಣಪತಿ ವಿಸರ್ಜಿಸಲು ತೆರಳಿದ ವ್ಯಕ್ತಿ ಜಲಪಾತದಲ್ಲಿ ಕೊಚ್ಚಿ ಹೋದ

​ಪ್ರಜಾವಾಣಿ ವಾರ್ತೆ
Published 9 ಸೆಪ್ಟೆಂಬರ್ 2019, 13:26 IST
Last Updated 9 ಸೆಪ್ಟೆಂಬರ್ 2019, 13:26 IST
ಸಂಗಮೇಶ ಗಣಪತಿ ನಾಯಿಕ
ಸಂಗಮೇಶ ಗಣಪತಿ ನಾಯಿಕ   

ಗೋಕಾಕ: ಇಲ್ಲಿಗೆ ಸಮೀಪದ ಗೋಕಾಕ ಫಾಲ್ಸ್‌ ಬಳಿ ಭಾನುವಾರ ರಾತ್ರಿ ಗಣಪತಿ ವಿಸರ್ಜನೆಗೆ ಹೋಗಿದ್ದ ಸಂಗಮೇಶ ಗಣಪತಿ ನಾಯಿಕ (42) ಫಾಲ್ಸ್‌ ನೀರಿನಲ್ಲಿಯೇ ಕೊಚ್ಚಿಹೋಗಿದ್ದಾರೆ.

ಜಲಪಾತದ ನೀರು 186 ಅಡಿ ಆಳಕ್ಕೆ ಧುಮುಕುತ್ತಿದ್ದು, ಜಲಪಾತದ ಅಡಿಯಲ್ಲಿ ಶೋಧ ಕಾರ್ಯ ನಡೆದಿದೆ. ಗೋಕಾಕ ಶಹರ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.

ADVERTISEMENT