ADVERTISEMENT

ಬೆಳಗಾವಿ: ಶಿರಸ್ತೇದಾರ್‌ ಸಾವು

​ಪ್ರಜಾವಾಣಿ ವಾರ್ತೆ
Published 7 ಆಗಸ್ಟ್ 2020, 14:05 IST
Last Updated 7 ಆಗಸ್ಟ್ 2020, 14:05 IST
ಎಸ್.ಆರ್. ಹಳ್ಳೋಳಿ
ಎಸ್.ಆರ್. ಹಳ್ಳೋಳಿ   

ಅಥಣಿ: ಇಲ್ಲಿನ ಮಿನಿ ವಿಧಾನಸೌಧದ ತಹಶೀಲ್ದಾರ್‌ ಕಾರ್ಯಾಲಯದ ಶಿರಸ್ತೇದಾರ್‌ ಎಸ್.ಆರ್. ಹಳ್ಳೋಳಿ (52) ಹೃದಯಾಘಾತದಿಂದ ಶುಕ್ರವಾರ ಮರಣ ಹೊಂದಿದರು.

‘ಕಾರ್ಯನಿರ್ವಹಣೆಯ ನಡುವೆ, ಮಧ್ಯಾಹ್ನ ಅವರು ಮೂತ್ರ ವಿಸರ್ಜನೆಗೆ ಹೋದಾಗ ಹೃದಯಾಘಾತ ಸಂಭವಿಸಿದೆ. ಗಮನಿಸಿದ ಸಿಬ್ಬಂದಿ ಇಲ್ಲಿನ ಸಮುದಾಯ ಆಸ್ಪತ್ರೆಗೆ ದಾಖಲಿಸಿದ್ದರು. ಚಿಕಿತ್ಸೆಗೆ ಸ್ಪಂದಿಸದೆ ಮೃತಪಟ್ಟಿದ್ದಾರೆ’ ಎಂದು ಪೊಲೀಸರು ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT