ಬೆಂಗಳೂರು: ರಾಜ್ಯ ಸಿದ್ದ ಉಡುಪು ಕಾರ್ಮಿಕರ ಸಮಸ್ಯೆಗಳು, ವೇತನ, ಪಿ.ಎಫ್, ಬೋನಸ್, ಗ್ರಾಚ್ಯುಟಿ, ಓ.ಟಿ, ರಜೆಗಳ ಸೌಲಭ್ಯ, ಮಾಲೀಕರಿಂದ ಕಿರುಕುಳಗಳ ಬಗ್ಗೆ ಕಾರ್ಮಿಕರಿಂದ ಕುಂದು ಕೊರತೆಗಳನ್ನು ಕಾರ್ಮಿಕ ಆಯುಕ್ತರ ಗಮನಕ್ಕೆ ತರಲು ಅರ್ಜಿಗಳನ್ನು ಆಹ್ವಾನಿಸಲಾಗಿದೆ.
ಕಾರ್ಮಿಕರು ಕಾರ್ಖಾನೆಯ ವಿಳಾಸ, ಎರಡು ಭಾವಚಿತ್ರದೊಂದಿಗೆ ಅರ್ಜಿ ಕಳುಹಿಸಬಹುದು. ವಿಳಾಸ: ಅಧ್ಯಕ್ಷರು, ಕರ್ನಾಟಕ ರಾಜ್ಯ ಸಿದ್ದ ಉಡುಪು ಕಾರ್ಮಿಕರ ಸಂಘ, ನಂ.353, 2ನೇ ಅಡ್ಡ ರಸ್ತೆ, 16ನೇ ಅಡ್ಡ ರಸ್ತೆ, ಜೆ.ಪಿ.ನಗರ 4ನೇ ಹಂತ. ಸಂಪರ್ಕಿಸಿ: 78296 11565.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.