ಬೆಂಗಳೂರು: ಕರ್ನಾಟಕ ವಿವಿ ವಿಶ್ರಾಂತ ಕುಲಪತಿಗಳ ವೇದಿಕೆ ಇದೇ ಶುಕ್ರವಾರ (ಜು. 5) ಸಂಜೆ 6 ಗಂಟೆಗೆ `ಇಂಡಿಯಾ ಅಗ್ರಿಕಲ್ಚರ್: ಫೀಡಿಂಗ್ ಕ್ರೊರ್ಸ್ ಫಾರೆವರ್' ವಿಷಯ ಕುರಿತು ಉಪನ್ಯಾಸ ಏರ್ಪಡಿಸಿದೆ.
ಐಸಿಎಆರ್ ನ ಪ್ರಧಾನ ನಿರ್ದೇಶಕ ಡಾ.ಎಸ್.ಅಯ್ಯಪ್ಪನ್ ಅವರು ಉಪನ್ಯಾಸ ನೀಡಲಿದ್ದಾರೆ ಎಂದು ಪ್ರಕಟಣೆ ತಿಳಿಸಿದೆ. ವಿಳಾಸ: ಎಫ್.ವಿ.ಸಿ.ಕೆ. ನಂ.1 ಹಳೇಯ ಕಾನೂನು ಕಾಲೇಜು ಕಟ್ಟಡ, ಅರಮನೆ ರಸ್ತೆ, ಸ್ಟೇಟ್ ಬ್ಯಾಂಕ್ ಆಫ್ ಮೈಸೂರು ಎದುರು. ವಿವರಗಳಿಗೆ: 2234 1171.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.