ಬೆಂಗಳೂರು: ಕೇಂದ್ರ ಮೀಸಲು ಪೊಲೀಸ್ ಪಡೆಯ(ಸಿಆರ್ಪಿಎಫ್) ಡಿಐಜಿ ಕೆ. ಅರ್ಕೇಶ್ ಅವರಿಗೆ ಐಜಿಪಿ ಹುದ್ದೆಗೆ (ಬೆಂಗಳೂರು) ಬಡ್ತಿ ನೀಡಲಾಗಿದೆ.
ಅವರು ಸಿಆರ್ಪಿಎಫ್ನ ಐಜಿಪಿ ಹುದ್ದೆಗೆ ಬಡ್ತಿ ಪಡೆದ ರಾಜ್ಯದ ಎರಡನೇ ಅಧಿಕಾರಿಯಾಗಿದ್ದಾರೆ. 1976ರಲ್ಲಿ ಡಿವೈ ಎಸ್ಪಿ ಆಗಿ ಸಿಆರ್ಪಿಎಫ್ ಸೇರಿದ್ದ ಅವರು ವೀರಪ್ಪನ್ ವಿರುದ್ಧದ ಕಾರ್ಯಾ ಚರಣೆಯಲ್ಲೂ ಪಾಲ್ಗೊಂಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.