ADVERTISEMENT

ಕನ್ನಡವೇ ಆದ್ಯತೆಯಾಗಲಿ: ಚಂಪಾ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2013, 19:45 IST
Last Updated 17 ಡಿಸೆಂಬರ್ 2013, 19:45 IST
ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ  ಕ್ರೀಡಾಪಟು ಯುಕ್ತಾಶ್ರೀ ಅವರನ್ನು ಅಭಿನಂದಿಸ­ಲಾ­ಯಿತು. ಶಾಸಕ ಎಸ್‌.ಮುನಿರಾಜು, ಸಾಹಿತಿ ಚಂಪಾ ಮತ್ತಿತರರು ಹಾಜರಿದ್ದರು.
ಟಿ. ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕ್ರೀಡಾಪಟು ಯುಕ್ತಾಶ್ರೀ ಅವರನ್ನು ಅಭಿನಂದಿಸ­ಲಾ­ಯಿತು. ಶಾಸಕ ಎಸ್‌.ಮುನಿರಾಜು, ಸಾಹಿತಿ ಚಂಪಾ ಮತ್ತಿತರರು ಹಾಜರಿದ್ದರು.   

ಪೀಣ್ಯದಾಸರಹಳ್ಳಿ: ಮಕ್ಕಳು ಮಾತೃ­ಭಾಷೆ­ಯನ್ನು ಕಲಿತಾಗ ಮಾತ್ರ ಅವರ ಆಲೋಚನೆ, ವಿಚಾರಗಳಿಂದ ಪ್ರತಿಭೆ ಬೆಳಕಿಗೆ ಬರುತ್ತದೆ ಎಂದು ಹಿರಿಯ ಸಾಹಿತಿ ಪ್ರೊ.ಚಂದ್ರಶೇಖರ ಪಾಟೀಲ ಅಭಿಪ್ರಾಯಪಟ್ಟರು.

ಟಿ.ದಾಸರಹಳ್ಳಿ ವಿಧಾನಸಭಾ ಕ್ಷೇತ್ರದ ಕನ್ನಡ ಸಾಹಿತ್ಯ ಪರಿಷತ್ತು ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ, ಪ್ರತಿಭಾ ಪುರ­ಸ್ಕಾರ, ಸಾಧಕರಿಗೆ ಗೌರವ ಸಮರ್ಪಣೆ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಶಾಸಕ ಎಸ್.ಮುನಿರಾಜು ಮಾತ­ನಾಡಿ ಕನ್ನಡ ನಾಡಿಗೆ ಯಾವ ಭಾಷೆ­ಯವರು ಬಂದರೂ ಮೊದಲು ಅವರಿಗೆ ಕನ್ನಡ ಕಲಿಸಬೇಕು ನಮ್ಮ ಭಾಷೆಯ ವ್ಯಾಮೋಹ ಹೆಚ್ಚಿನ ರೀತಿಯಲ್ಲಿ ಬೆಳೆಯುವಂತೆ ಮಾಡಬೇಕು ಎಂದರು.

ಚಲನಚಿತ್ರ ನಟ ರಮೇಶ್‌ ಭಟ್‌, ನಗರ ಜಿಲ್ಲಾ ಕಸಾಪ ಅಧ್ಯಕ್ಷ ಟಿ. ತಿಮ್ಮೇಶ್‌, ಭೈರ­ಮಂಗಲ ರಾಮೇಗೌಡ, ದಾಸರಹಳ್ಳಿ ಕಸಾಪ ಅಧ್ಯಕ್ಷ ವೈ.ಬಿ. ಎಚ್‌. ಜಯದೇವ್‌ ಹಾಜರಿದ್ದರು.

Lok Sabha Elections Results 2024 |ನರೇಂದ್ರ ಮೋದಿ ಅವರ 'ವಿಕಸಿತ ಭಾರತ' ಅಥವಾ ರಾಹುಲ್ ಗಾಂಧಿ ಅವರ ಇಂಡಿಯಾ ಐಕ್ಯ ಭಾರತ? ಜಗತ್ತಿನ ಅತಿದೊಡ್ಡ ಪ್ರಜಾಪ್ರಭುತ್ವದ 18ನೇ ಲೋಕಸಭೆಗೆ ನಡೆದ ಚುನಾವಣೆ ಫಲಿತಾಂಶದ ಕ್ಷಣ ಕ್ಷಣದ ಮಾಹಿತಿ, ವಿಶ್ವಾಸಾರ್ಹ ವಿಶ್ಲೇಷಣೆ, ಅಂಕಿ ಅಂಶಗಳಿಗಾಗಿ ಪ್ರಜಾವಾಣಿ ನೋಡಿ. ಇದರ ಜೊತಗೆ, ಆಂಧ್ರಪ್ರದೇಶ ಮತ್ತು ಒಡಿಶಾ ವಿಧಾನಸಭೆ ಚುನಾವಣೆಯ ಫಲಿತಾಂಶವೂ ಇಲ್ಲೇ ಲಭ್ಯ. ಪ್ರಜಾವಾಣಿಯನ್ನು ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಫಾಲೋ ಮಾಡಲು ಮರೆಯದಿರಿ.