ADVERTISEMENT

ದಲಿತ ಸಂಘರ್ಷ ಸೇನೆಯ ಹೊಸ ಶಾಖೆ

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2013, 20:03 IST
Last Updated 8 ಏಪ್ರಿಲ್ 2013, 20:03 IST

ಹೊಸಕೋಟೆ: ದಲಿತ ಸಂಘರ್ಷ ಸೇನೆಯ ಸೂಲಿಬೆಲೆ ಹೋಬಳಿ ಶಾಖೆಯನ್ನು ಸೇನೆಯ ರಾಜ್ಯ ಘಟಕದ ಅಧ್ಯಕ್ಷ ಜಿ.ಆನಂದ್ ಭಾನುವಾರ ಉದ್ಘಾಟಿಸಿದರು.

ಪದಾಧಿಕಾರಿಗಳು: ಎಸ್.ಎನ್.ಲೋಕೇಶ್ (ಅಧ್ಯಕ್ಷ), ಆನಂದ್ (ಕಾರ್ಯಾಧ್ಯಕ್ಷ), ನವೀನ್, ಅಂಬರೀಶ್, ನಾಗರಾಜು (ಉಪಾಧ್ಯಕ್ಷರು), ಬಿ.ಆನಂದ್ (ಪ್ರಧಾನ ಕಾರ್ಯದರ್ಶಿ), ರಘು, ಕುಮಾರ್, ಮದ್ದೂರಪ್ಪ (ಕಾರ್ಯದರ್ಶಿಗಳು), ಎನ್.ಮಂಜುನಾಥ (ಖಜಾಂಚಿ) ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.