ಬೆಂಗಳೂರು: ಬಿಜೆಪಿಯ - ಬೆಂಗಳೂರು ನಗರ ಜಿಲ್ಲಾ ಘಟಕಕ್ಕೆ ಪದಾಧಿಕಾರಿಗಳನ್ನು ನೇಮಿಸಲಾಗಿದೆ.
ಅಧ್ಯಕ್ಷ–ಎಸ್.ಮುನಿರಾಜು, ಉಪಾಧ್ಯಕ್ಷರು– ಬಿ.ಆರ್.ನಂಜು ಂಡಪ್ಪ, ವೈ.ಆರ್.ಗೌರಮ್ಮ, ಸರ್ದಾರ್ ಮಲ್ ಸುರಾನ, ರಾಜಣ್ಣ, ಡಾ. ಸುಲೋಚನ, ಮಾರೇಗೌಡ, ಮಂಜುನಾಥ್, ಧನಂಜಯ, ರಾಜಗೋಪಾಲ್, ಆನಂದ್ ಬಿಳಿಶಿವಾಲೆ, ಗೋವಿಂದ ರಾಜು, ವೆಂಕಟರಮಣಪ್ಪ (ಪಾಪಣ್ಣ). ಪ್ರಧಾನ ಕಾರ್ಯದರ್ಶಿಗಳು: ಜಯದೇವ್ ಎಂ., ಆರ್.ಲಕ್ಷ್ಮಿ ಕಾಂತ, ಟಿ.ಎಸ್.ಗಂಗರಾಜು. ಕಾರ್ಯದರ್ಶಿಗಳು: ಜಯಣ್ಣ, ಶಿವಾಜಿ, ಮಹೇಂದ್ರ ಮೋದಿ, ರಾಮಮೂರ್ತಿ, ಅಶ್ವತ್ಥನಾರಾಯಣ್, ಎ.ಉದಯ್, ಗಣೇಶ ರೆಡ್ಡಿ, ಸೌಭಾಗ್ಯಮ್ಮ, ಸವಿತಾ ರಮೇಶ್, ಸುಧಾಕರ್, ರಾಧಾಕೃಷ್ಣ, ನಂಜಪ್ಪ. ಕೋಶಾಧ್ಯಕ್ಷ– ನಾರಾಯಣಸ್ವಾಮಿ, ಕಾರ್ಯಾಲಯ ಕಾರ್ಯದರ್ಶಿ– ಮುನಿಚಿನ್ನಪ್ಪ, ಮಾಧ್ಯಮ ಪ್ರಮುಖ್– ಚಿದಾನಂದ.
ಯುವ ಮೋರ್ಚಾ: ಅಧ್ಯಕ್ಷ–ಶಶಿಕುಮಾರ್, ಪ್ರಧಾನ ಕಾರ್ಯದರ್ಶಿಗಳು– ಪ್ರಶಾಂತ ರೆಡ್ಡಿ, ಪ್ರಮೋದ್, ಸುನೀಲ್ ವರ್ತೂರ್.
ಮಹಿಳಾ ಮೋರ್ಚಾ: ಅಧ್ಯಕ್ಷೆ– ಕೆ.ಮಂಜುಳಾ, ಪ್ರಧಾನ ಕಾರ್ಯದರ್ಶಿಗಳು– ವಿಜಯಲಕ್ಷ್ಮಿ, ಸುಜಾತರಾಣಿ.
ಹಿಂದುಳಿದ ವರ್ಗ ಮೋರ್ಚಾ: ಅಧ್ಯಕ್ಷ– ಮಧುಸೂದನ್, ಪ್ರಧಾನ ಕಾರ್ಯದರ್ಶಿಗಳು– ಶ್ರೀನಿವಾಸ್, ಬಾಲಾಜಿ ಸಿಂಗ್.
ಪರಿಶಿಷ್ಟ ಜಾತಿ ಮೋರ್ಚಾ: ಅಧ್ಯಕ್ಷ–ರಮೇಶ್ ದೊಡ್ಡಗುಬ್ಬಿ, ಪ್ರಧಾನ ಕಾರ್ಯದರ್ಶಿಗಳು– ವೇಣು ಗೋಪಾಲ್, ಮುನಿ ಹನುಮಪ್ಪ. ಪರಿಶಿಷ್ಟ ಪಂಗಡ ಮೋರ್ಚಾ: ಅಧ್ಯಕ್ಷ– ನರಸಿಂಹಪ್ಪ, ಪ್ರಧಾನ ಕಾರ್ಯದರ್ಶಿ– ಎಂ.ಹನುಮಂತಯ್ಯ. ರೈತ ಮೋರ್ಚಾ: ಅಧ್ಯಕ್ಷ–ಸಂಪಂಗಿರಾಮರೆಡ್ಡಿ, ಪ್ರಧಾನ ಕಾರ್ಯದರ್ಶಿ– ಚೆನ್ನನಂಜಪ್ಪ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.