ADVERTISEMENT

‘ಪ್ರಾಚೀನ ಕವಿತೆಗಳಿಂದ ಪ್ರಬುದ್ಧ ಸಾಹಿತ್ಯ’

​ಪ್ರಜಾವಾಣಿ ವಾರ್ತೆ
Published 18 ಮಾರ್ಚ್ 2014, 19:32 IST
Last Updated 18 ಮಾರ್ಚ್ 2014, 19:32 IST

ಪೀಣ್ಯ ದಾಸರಹಳ್ಳಿ : ಪ್ರಾಚೀನ ಕವಿತೆಗಳನ್ನು ಓದಿ ಅರಗಿಸಿ­ಕೊಂಡಾಗ ಮಾತ್ರ ಪ್ರಬುದ್ಧ ಸಾಹಿತ್ಯವನ್ನು ಸೃಷ್ಟಿಸಲು ಸಾಧ್ಯ ಎಂದು ಶೈಕ್ಷಣಿಕ ಸಲಹೆಗಾರ ನಾ.ಕಾಳೇಶ್ವರರಾವ್‌ ಅಭಿಪ್ರಾಯಪಟ್ಟರು.

ದಾಸರಹಳ್ಳಿ ಕನ್ನಡ ಸಾಹಿತ್ಯ ಪರಿಷತ್ತು ಏರ್ಪಡಿಸಿದ್ದ ಕವಿ­ಗೋಷ್ಠಿ ಭಾಗವಹಿಸಿ ಮಾತ­ನಾ­ಡಿದರು. ಕಾವ್ಯವನ್ನು ನಿರಂತರವಾಗಿ ಓದುವುದರಿಂದ ಶ್ರೇಷ್ಠ ಕವಿತೆ­ಗಳನ್ನು ರಚಿಸಲು ಸಾಧ್ಯ ಎಂದರು.  ಕವಿ ಜರಗನಹಳ್ಳಿ ಶಿವಶಂಕರ್‌,  ಸಾಹಿತ್ಯ ಹೊನಲಿನಲ್ಲಿ ಕವಿತೆಗಳು ರೂಪುಗೊಳ್ಳಬೇಕು ಎಂದು ಹೇಳಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.