ಬೆಂಗಳೂರು: ನಾಲ್ವರು ಕೆಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿ ಸರ್ಕಾರ ಸೋಮವಾರ ಆದೇಶ ಹೊರಡಿಸಿದೆ.
ವರ್ಗಾವಣೆಗೊಂಡವರು: ಎನ್. ತಿಪ್ಪೇಸ್ವಾಮಿ–ಉಪವಿಭಾಗಾಧಿಕಾರಿ, ತುಮಕೂರು.
ತಬಸ್ಸುಮ್ ಜಹೇರಾ– ವಿಶೇಷ ಭೂಸ್ವಾಧೀನಾಧಿಕಾರಿ, ಎನ್ಎಚ್ಎಐ (ನೆಲಮಂಗಲ–ಕುಣಿಗಲ್, ಹೊಸಪೇಟೆ–ದಾಬಸ್ಪೇಟೆ ವಿಭಾಗ).
ಟಿ.ವಿ. ಪ್ರಕಾಶ್– ಉಪವಿಭಾಗಾಧಿಕಾರಿ, ಶಿವಮೊಗ್ಗ.
ಕೆ.ಬಿ. ಆಂಜನಪ್ಪ– ಹೆಚ್ಚುವರಿ ನಿರ್ದೇಶಕರು(ಆಡಳಿತ), ಸಾರ್ವಜನಿಕ ಶಿಕ್ಷಣ ಇಲಾಖೆ ಆಯುಕ್ತರ ಕಚೇರಿ, ಬೆಂಗಳೂರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.