ADVERTISEMENT

ಪಾದಯಾತ್ರೆ: ವಿಜಯೇಂದ್ರ, ಕುಮಾರಸ್ವಾಮಿಗೆ ಕಾದು ಸುಸ್ತಾದ ಕಾರ್ಯಕರ್ತರು

​ಪ್ರಜಾವಾಣಿ ವಾರ್ತೆ
Published 3 ಆಗಸ್ಟ್ 2024, 5:17 IST
Last Updated 3 ಆಗಸ್ಟ್ 2024, 5:17 IST
<div class="paragraphs"><p>ಬಿಜೆಪಿ-ಜೆಡಿಎಸ್ ( ಸಾಂಕೇತಿಕ ಚಿತ್ರ)</p></div>

ಬಿಜೆಪಿ-ಜೆಡಿಎಸ್ ( ಸಾಂಕೇತಿಕ ಚಿತ್ರ)

   

ಕೆಂಗೇರಿ: 'ಮುಡಾ' ಪ್ರಕರಣದಲ್ಲಿ ಮುಖ್ಯಮಂತ್ರಿ ರಾಜೀನಾಮೆಗೆ ಅಗ್ರಹಿಸಿ ಬಿಜೆಪಿ-ಜೆಡಿಎಸ್ ಬೆಂಗಳೂರಿನಿಂದ ಮೈಸೂರಿಗೆ ಹಮ್ಮಿಕೊಂಡಿರುವ ಪಾದಯಾತ್ರೆ ಎರಡು ಗಂಟೆ ತಡವಾಗಿದೆ.

ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಕೇಂದ್ರ ಸಚಿವ ಎಚ್. ಡಿ. ಕುಮಾರಸ್ವಾಮಿ ಅವರಿಗೆ ಕಾದು ಸುಸ್ತಾದ ಎರಡೂ ಪಕ್ಷಗಳ ಕಾರ್ಯಕರ್ತರು.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.