ADVERTISEMENT

ನಗರದಲ್ಲಿ ಇಂದು: ಬೆಂಗಳೂರು ನಗರದ ಇಂದಿನ ಕಾರ್ಯಕ್ರಮಗಳು

​ಪ್ರಜಾವಾಣಿ ವಾರ್ತೆ
Published 12 ಅಕ್ಟೋಬರ್ 2025, 19:57 IST
Last Updated 12 ಅಕ್ಟೋಬರ್ 2025, 19:57 IST
   

ರೆ.ಫರ್ಡಿನಾಂಡ್‌ ಕಿಟೆಲ್ ಅವರ ಜೀವನ ಮತ್ತು ಸಾಧನೆ ಕುರಿತು ಸಾಕ್ಷ್ಯಚಿತ್ರ, ಸಂವಾದ: ಸಂಪನ್ಮೂಲ ವ್ಯಕ್ತಿ: ಪ್ರಶಾಂತ್ ಪಂಡಿತ್, ಅಧ್ಯಕ್ಷತೆ: ಟೈಟಸ್ ಆಂಟೊ, ಉಪಸ್ಥಿತಿ: ಆರ್.ಎನ್. ಸುಬ್ಬರಾವ್, ಆಯೋಜನೆ ಮತ್ತು ಸ್ಥಳ: ಸೇಂಟ್‌ ಫ್ರಾನ್ಸಿಸ್‌ ಕಾಲೇಜು, ಮಧ್ಯಾಹ್ನ 1.30

‘ಮಹಾಭಾರತದ ಸಭಾಪರ್ವ’ ಧಾರ್ಮಿಕ ಪ್ರವಚನ: ಚಂದ್ರಶೇಖರ ಆಚಾರ್ಯ, ಆಯೋಜನೆ ಮತ್ತು ಸ್ಥಳ: ರಾಘವೇಂದ್ರ ಸ್ವಾಮಿ ಮಠ, ದೊಡ್ಡಬೊಮ್ಮಸಂದ್ರ, ವಿದ್ಯಾರಣ್ಯಪುರ, ಸಂಜೆ 6.15

ಪ್ರವಚನ ವಾಹಿನಿ: ‘ಆಶ್ವಯುಜ ಮಾಸದ ವೈಭವ’ ಉಪನ್ಯಾಸ: ರಾಮಾಚಾರ್ ಕಟ್ಟಿ, ಆಯೋಜನೆ ಮತ್ತು ಸ್ಥಳ: ರಾಗಿಗುಡ್ಡದ ಶ್ರೀಪ್ರಸನ್ನ ಆಂಜನೇಯಸ್ವಾಮಿ ಭಕ್ತ ಮಂಡಳಿ ಟ್ರಸ್ಟ್, ಜಯನಗರ, ಸಂಜೆ 6.30

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.