ADVERTISEMENT

ಗಾಂಜಾ ಬೆಳೆ: ಇಬ್ಬರ ಬಂಧನ

​ಪ್ರಜಾವಾಣಿ ವಾರ್ತೆ
Published 22 ಆಗಸ್ಟ್ 2019, 19:50 IST
Last Updated 22 ಆಗಸ್ಟ್ 2019, 19:50 IST
ಕಾಲುಗುಪ್ತ ಮತ್ತು ದೀಪಾಲಿ
ಕಾಲುಗುಪ್ತ ಮತ್ತು ದೀಪಾಲಿ   

ದಾಬಸ್‌ಪೇಟೆ: ನೆಲಮಂಗಲ ತಾಲ್ಲೂಕಿನ ಹನುಮಂತಪುರದಲ್ಲಿ ಗಾಂಜಾ ಬೆಳೆದಿದ್ದ ದಂಪತಿಯನ್ನು ಬಂಧಿಸಿರುವ ತ್ಯಾಮಗೊಂಡ್ಲು ಪೊಲೀಸರು, ಆರು ಗಾಂಜಾ ಗಿಡ ವಶಕ್ಕೆ ಪಡೆದಿದ್ದಾರೆ.

ಕೋಲ್ಕತ್ತದ ಕಾಲ್‌ ಗುಪ್ತ, ದೀಪಾಲಿ ಬಂಧಿತರು. ತೋಟದ ಮಾಲೀಕ ಬಸವರಾಜು ತಲೆಮರೆಸಿಕೊಂಡಿದ್ದಾರೆ. ಖಚಿತ ಮಾಹಿತಿ ಆಧರಿಸಿ ಪಿಎಸ್‌ಐ ಮಂಜೇಗೌಡ ನೇತೃತ್ವದಲ್ಲಿ ಬುಧವಾರ ರಾತ್ರಿ ದಾಳಿ ನಡೆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT