ADVERTISEMENT

ಹೊಸ ಬಸ್ ಸಂಚಾರ ಆರಂಭ

​ಪ್ರಜಾವಾಣಿ ವಾರ್ತೆ
Published 7 ಜನವರಿ 2020, 19:20 IST
Last Updated 7 ಜನವರಿ 2020, 19:20 IST
ಕೆಎಸ್‌ಆರ್‌ಟಿಸಿ
ಕೆಎಸ್‌ಆರ್‌ಟಿಸಿ   
""

ಬೆಂಗಳೂರು: ನಗರದಿಂದ ವಿವಿಧೆಡೆಗೆ ಹೊಸದಾಗಿ ಪ್ರತಿಷ್ಠಿತ ಹಾಗೂ ಸಾಮಾನ್ಯ ಸಾರಿಗೆಯ ಬಸ್‌ಗಳ ಸಂಚಾರಕ್ಕೆ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಮಂಗಳವಾರ ಚಾಲನೆ ನೀಡಿದರು.

ಅಂಬಾರಿಡ್ರೀಮ್ ಕ್ಲಾಸ್–5, ಐರಾವತ ಕ್ಲಬ್ ಕ್ಲಾಸ್–3, ಐರಾವತ–4, ಹವಾನಿಯಂತ್ರಿತವಲ್ಲದ ಸ್ಲೀಪರ್ ಕ್ಲಾಸ್–1 ಸೇರಿದಂತೆ ಒಟ್ಟು 20 ಬಸ್‌ಗಳು ಹೊಸ ಮಾರ್ಗಗಳಲ್ಲಿ ಸಂಚರಿಸಲಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT