ADVERTISEMENT

ಸಂಧ್ಯಾಶರ್ಮಗೆ ‘ಸಾಹಿತ್ಯ ಭಾರತಿ’ ಗೌರವ

​ಪ್ರಜಾವಾಣಿ ವಾರ್ತೆ
Published 5 ಆಗಸ್ಟ್ 2019, 19:39 IST
Last Updated 5 ಆಗಸ್ಟ್ 2019, 19:39 IST
ವೈ.ಕೆ.ಸಂಧ್ಯಾಶರ್ಮ
ವೈ.ಕೆ.ಸಂಧ್ಯಾಶರ್ಮ   

ಬೆಂಗಳೂರು: ಶಿವಪ್ರಿಯ ಅಂತರರಾಷ್ಟ್ರೀಯ ನೃತ್ಯ ಸಂಸ್ಥೆಯ ‘ಸಾಹಿತ್ಯ ಭಾರತಿ’ ಗೌರವಕ್ಕೆಲೇಖಕಿ ವೈ.ಕೆ.ಸಂಧ್ಯಾಶರ್ಮ ಆಯ್ಕೆಯಾಗಿದ್ದಾರೆ ಎಂದು ಸಂಸ್ಥೆ ಪ್ರಕಟಣೆಯಲ್ಲಿ ತಿಳಿಸಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.