ADVERTISEMENT

ಏಳು ಐಪಿಎಸ್‌ ಅಧಿಕಾರಿಗಳ ವರ್ಗ

​ಪ್ರಜಾವಾಣಿ ವಾರ್ತೆ
Published 23 ಫೆಬ್ರುವರಿ 2023, 16:19 IST
Last Updated 23 ಫೆಬ್ರುವರಿ 2023, 16:19 IST
   

ಬೆಂಗಳೂರು: ರಾಜ್ಯ ಸರ್ಕಾರ ಏಳು ಐಪಿಎಸ್‌ ಅಧಿಕಾರಿಗಳನ್ನು ಗುರುವಾರ ವರ್ಗಾವಣೆ ಮಾಡಿದೆ.

ಎನ್‌. ಶಶಿಕುಮಾರ್‌– ಡಿಐಜಿಪಿ, ರೈಲ್ವೆ ಇಲಾಖೆ. ಕುಲದೀಪ್‌ ಕುಮಾರ್‌ ಆರ್‌. ಜೈನ್‌– ಮಂಗಳೂರು ನಗರ ಪೊಲೀಸ್‌ ಕಮಿಷನರ್‌. ಡಿ. ಕಿಶೋರ್‌ ಬಾಬು– ಎಸ್ಪಿ, ಗುಪ್ತಚರ. ಡಾ. ಕೋನ ವಂಶಿಕೃಷ್ಣ– ಪೊಲೀಸ್‌ ಸೂಪರಿಂಟೆಂಡೆಂಟ್‌, ವೈರ್‌ಲೆಸ್‌, ಬೆಂಗಳೂರು. ಎಂ.ಎಸ್‌. ಮೊಹಮದ್‌ ಸುಜೀತ– ಡಿಸಿಪಿ, ಸಂಚಾರ ದಕ್ಷಿಣ, ಬೆಂಗಳೂರು ನಗರ. ಅರುಣಾಂಗ್ಶು ಗಿರಿ– ಡಿಸಿಪಿ, ಸಿಎಆರ್‌, ಬೆಂಗಳೂರು ನಗರ. ಯಶೋದಾ ವಂಟಗೋಡಿ– ಎಸ್ಪಿ, ಕೊಪ್ಪಳ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT