ADVERTISEMENT

ಬಿ. ನಾರಾಯಣರಾವ್ ಪುಣ್ಯತಿಥಿ ಆಚರಣೆ

​ಪ್ರಜಾವಾಣಿ ವಾರ್ತೆ
Published 24 ಸೆಪ್ಟೆಂಬರ್ 2022, 14:42 IST
Last Updated 24 ಸೆಪ್ಟೆಂಬರ್ 2022, 14:42 IST
ಬೀದರ್‌ನ ಜಿಲ್ಲಾ ಟೋಕರೆ ಕೋಲಿ ಸಮಾಜ ಭವನದಲ್ಲಿ ಮಾಜಿ ಶಾಸಕ ದಿ. ಬಿ. ನಾರಾಯಣರಾವ್ ಅವರ ಪುಣ್ಯತಿಥಿ ಆಚರಿಸಲಾಯಿತು
ಬೀದರ್‌ನ ಜಿಲ್ಲಾ ಟೋಕರೆ ಕೋಲಿ ಸಮಾಜ ಭವನದಲ್ಲಿ ಮಾಜಿ ಶಾಸಕ ದಿ. ಬಿ. ನಾರಾಯಣರಾವ್ ಅವರ ಪುಣ್ಯತಿಥಿ ಆಚರಿಸಲಾಯಿತು   

ಬೀದರ್: ಇಲ್ಲಿಯ ಲಾಡಗೇರಿಯ ಜಿಲ್ಲಾ ಟೋಕರೆ ಕೋಲಿ ಸಮಾಜದ ಭವನದಲ್ಲಿ ಬಸವಕಲ್ಯಾಣದ ಮಾಜಿ ಶಾಸಕ ದಿ. ಬಿ. ನಾರಾಯಣರಾವ್ ಅವರ ದ್ವಿತೀಯ ಪುಣ್ಯತಿಥಿ ಆಚರಿಸಲಾಯಿತು.
ನಾರಾಯಣರಾವ್ ಅವರ ಜೀವನ ಹಾಗೂ ಸಾಧನೆ ಕುರಿತು ನಿವೃತ್ತ ಬ್ಯಾಂಕ್ ಉದ್ಯೋಗಿ ವಿಜಯಕುಮಾರ ಲಾಡಗೇರಿ ಮಾತನಾಡಿದರು.
ಮುಖಂಡ ನಂದಕುಮಾರ ಜಮಗಿಕರ್, ಸಮಾಜದ ಉಪಾಧ್ಯಕ್ಷ ಸುನೀಲ್ ಕಾಶೆಂಪುರ, ಸಹ ಕಾರ್ಯದರ್ಶಿ ಮಾರುತಿ ಮಾಸ್ಟರ್, ಪ್ರಮುಖರಾದ ಬಸವರಾಜ ಕಾಶೆಂಪುರ, ಶರಣಪ್ಪ, ರವೀಂದ್ರ ಭಾಲೆಬಾಯಿ, ರವೀಂದ್ರ ಗುಮಾಸ್ತಿ, ಸಿದ್ದಪ್ಪ ಕಾಶೆಂಪುರ, ಗಂಗಮ್ಮ ತಾಯಿ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.