ಬೀದರ್: ಬಿಜೆಪಿಯ ಬೀದರ್ ನಗರ ಮಂಡಲದ ಮಹಾಶಕ್ತಿ ಕೇಂದ್ರಗಳ ಅಧ್ಯಕ್ಷರು ಹಾಗೂ ಪ್ರಧಾನ ಕಾರ್ಯದರ್ಶಿಗಳನ್ನು ನೇಮಕ ಮಾಡಿ ನಗರ ಮಂಡಲ ಅಧ್ಯಕ್ಷ ಹಣಮಂತ ಬುಳ್ಳಾ ಆದೇಶ ಹೊರಡಿಸಿದ್ದಾರೆ.
ಭಗತಸಿಂಗ್ ಮಹಾಶಕ್ತಿ ಕೇಂದ್ರ: ಕಾಶಿನಾಥ ಶೀಲವಂತ (ಅಧ್ಯಕ್ಷ) ಮತ್ತು ಸಂಜು ಘನಾತೆ (ಪ್ರಧಾನ ಕಾರ್ಯದರ್ಶಿ).
ಹನುಮಾನ ಮಹಾಶಕ್ತಿ ಕೇಂದ್ರ: ಮಡಿವಾಳೇಶ್ವರ ಮಾಳಗೆ (ಅಧ್ಯಕ್ಷ) ಹಾಗೂ ಅಶೋಕ ಸುಭಾಷ (ಪ್ರಧಾನ ಕಾರ್ಯದರ್ಶಿ).
ಬಸವೇಶ್ವರ ಮಹಾಶಕ್ತಿ ಕೇಂದ್ರ: ವಿನಯ ಶೇಂದ್ರೆ (ಅಧ್ಯಕ್ಷ) ಮತ್ತು ಸಚಿನ್ ಹೆಗ್ಗೆ (ಪ್ರಧಾನ ಕಾರ್ಯದರ್ಶಿ).
ಸ್ವಾಮಿ ವಿವೇಕಾನಂದ ಮಹಾಶಕ್ತಿ ಕೇಂದ್ರ: ರಾಜು ಕೊಮಟಿ (ಅಧ್ಯಕ್ಷ) ಹಾಗೂ ಸಂತೋಷಕುಮಾರ (ಪ್ರಧಾನ ಕಾರ್ಯದರ್ಶಿ).
ಸಿದ್ಧಾರೂಢ ಮಹಾಶಕ್ತಿ ಕೇಂದ್ರ: ನಂದಕುಮಾರ ಬಿರಾದಾರ (ಅಧ್ಯಕ್ಷ) ಮತ್ತು ಶರಣು ಕಾಡವಾದ (ಪ್ರಧಾನ ಕಾರ್ಯದರ್ಶಿ).
ಮಡಿವಾಳೇಶ್ವರ ಮಹಾಶಕ್ತಿ ಕೇಂದ್ರ: ಅಭಿಷೇಕ ರೆಡ್ಡಿ (ಅಧ್ಯಕ್ಷ) ಹಾಗೂ ಸೇವಕಲಾಲ ಕಸಬೆ (ಪ್ರಧಾನ ಕಾರ್ಯದರ್ಶಿ).
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.