ಕಮಲನಗರ: ತಾಲ್ಲೂಕಿನ ಹೊಳಸಮುದ್ರ ಗ್ರಾಮದ ಮಹಾದೇವವಾಡಿಯಲ್ಲಿ ಗೃಹ ಉತ್ಪನ್ನಗಳ ಪ್ರದರ್ಶನ, ಮಾರಾಟ ಕೇಂದ್ರವನ್ನು ಸಚಿವ ಪ್ರಭು ಚವಾಣ್ ಉದ್ಘಾಟಿಸಿದರು.
ಎನ್ಆರ್ಎಲ್ಎಂ ತಾಲ್ಲೂಕು ಸಂಯೋಜಕಿ ಕವಿತಾ ಬಿರಾದಾರ, ತಾಲ್ಲೂಕು ಪಂಚಾಯಿತಿ ಮಾಜಿ ಅಧ್ಯಕ್ಷ ಗಿರೀಶ ಒಡೆಯರ್, ಮುಖಂಡ ಜ್ಞಾನೇಶ್ವರ ಪಾಟೀಲ, ರಾಹುಲ ಪಾಟೀಲ, ಮಲ್ಲಿಕಾರ್ಜುನ ಮಸಿಮಾಡೆ, ಭರತ ಕದಂ, ಲಕ್ಷ್ಮಣ ಕದಂ, ಪ್ರವೀಣ ಮಹಾರಾಜ, ಸಂಘದ ಸದಸ್ಯೆ ರಾಣಿ ವಿನೋದ ಬಿರಾದಾರ, ಅಶ್ವಿನಿ, ಶಿಲ್ಪಾ ಬಿರಾದಾರ ಹಾಗೂ ವಿಷ್ಣು ನೂದನೂರೆ ಇದ್ದರು.
ಪ್ರದರ್ಶನ ಮತ್ತು ಮಾರಾಟ ಮಳಿಗೆ ನೋಡುಗರ ಗಮನ ಸೆಳೆಯಿತು. ಸಾರ್ವಜನಿಕರು ವಸ್ತುಗಳನ್ನು ಖರೀದಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.