ಚಿಟಗುಪ್ಪ: ತಾಲ್ಲೂಕಿನ ಕುಡಂಬಲ ಗ್ರಾಮದಲ್ಲಿ ಬಿಜೆಪಿ ಮುಖಂಡ ಶರಣಪ್ಪ ನೇತೃತ್ವದಲ್ಲಿ ಸಂವಿಧಾನ ದಿನ ಆಚರಣೆ ಮಾಡಲಾಯಿತು.
ಗ್ರಾಮದ ಅಂಬೇಡ್ಕರ್ ವೃತ್ತದಲ್ಲಿ ಅಂಬೇಡ್ಕರ್ ಭಾವಚಿತ್ರಕ್ಕೆ ಪುಷ್ಪಮಾಲೆ ಅರ್ಪಿಸಿ ಪೂಜೆ ಸಲ್ಲಿಸಲಾಯಿತು.
ಮುಕುಂದ ಸಂಗೋಳಿ, ಸಂಗ್ರಾಮ ಕಟ್ಟಿ, ಪಪ್ಪು ದವಿ, ಸಂತೋಷ ರಾಮಪುರೆ, ಶಂಕರರಾವ ಪರ್ಸಿ, ಅಜಯ ಜಮಾದಾರ, ಸಚಿನ್ ಚಾಂಗಲೇರಾ, ಅರ್ಜುನ ಪರ್ಸಿ ಹಾಗೂ ಸೂರ್ಯಕಾಂತ ಅಂಬಲಗಿ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.