ಬೀದರ್: ಸಾರ್ವಜನಿಕ ಶಿಕ್ಷಣ ಇಲಾಖೆಯ ವತಿಯಿಂದ ಬೀದರ್ ತಾಲ್ಲೂಕಿನ ಎನ್.ಎಫ್.ಪ್ರೌಢ ಶಾಲಾ ಹೋಬಳಿ ಮಟ್ಟದ ಕ್ರೀಡಾಕೂಟಕ್ಕೆ ಗುರುವಾರ ಚಾಲನೆ ದೊರಯಿತು.
ಮುಖ್ಯ ಅತಿಥಿಗಳಾಗಿ ಸೇಂಟ್ ಪೌಲ್ ಮೆಥೊಡಿಸ್ಟ್ ಚರ್ಚ್ನ ಸಹಾಯಕ ಸಭಾಪಾಲಕ ಸತ್ಯದೇವ ಪಾರಾಯಣ, ಕ್ಷೇತ್ರ ಶಿಕ್ಷಣಾಧಿಕಾರಿ ಬಸಂತಿಬಾಯಿ ಅಕ್ಕಿ, ಬಿಆರ್ಸಿ ವಿಜಯಕುಮಾರ, ದೈಹಿಕ ಶಿಕ್ಷಣ ಅಧಿಕಾರಿ ಎ.ಕೆ.ಜೋಶಿ, ಸಂಜುಕುಮಾರ ಸೂರ್ಯವಂಶಿ, ಕ್ಲೆಮೆಂಟ್ ರಾಜ್, ರಾಬರ್ಟ್, ಶ್ರೀಪತಿ ಮೇತ್ರೆ, ದಯಾನಂದ ಮಮದೆ, ಶ್ರೀನಿವಾಸ ರೆಡ್ಡಿ, ರಾಜು ಸಾಗರ, ಪ್ರಶಾಂತ ರಾಗಾ, ದೇವದಾಸ ಇದ್ದರು.
ಮುಖ್ಯ ಶಿಕ್ಷಕ ಎಡಿಸನ್ ಜೋಸೆಫ್ ಸ್ವಾಗತಿಸಿದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.