ADVERTISEMENT

ಜೆಡಿಎಸ್‌ ಸಿದ್ಧಾಂತಕ್ಕೆ ಮನಸೋತ ಜನ

​ಪ್ರಜಾವಾಣಿ ವಾರ್ತೆ
Published 7 ಫೆಬ್ರುವರಿ 2023, 11:29 IST
Last Updated 7 ಫೆಬ್ರುವರಿ 2023, 11:29 IST
ಚಿಟಗುಪ್ಪ ತಾಲ್ಲೂಕಿನ ಬಾದ್ಲಾಪುರ ತಾಂಡಾದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕ ಬಂಡೆಪ್ಪ ಕಾಶೆಂಪೂರ ನೇತೃತ್ವದಲ್ಲಿ ಜೆಡಿಎಸ್‌ ಸೇರ್ಪಡೆಯಾದರು
ಚಿಟಗುಪ್ಪ ತಾಲ್ಲೂಕಿನ ಬಾದ್ಲಾಪುರ ತಾಂಡಾದಲ್ಲಿ ವಿವಿಧ ಪಕ್ಷಗಳ ಕಾರ್ಯಕರ್ತರು ಶಾಸಕ ಬಂಡೆಪ್ಪ ಕಾಶೆಂಪೂರ ನೇತೃತ್ವದಲ್ಲಿ ಜೆಡಿಎಸ್‌ ಸೇರ್ಪಡೆಯಾದರು   

ಚಿಟಗುಪ್ಪ: ‘ಪಕ್ಷದ ಸಿದ್ಧಾಂತ ಮೆಚ್ಚಿ ನಾಡಿನಾದ್ಯಂತ ಕಾಂಗ್ರೆಸ್‌ ಹಾಗೂ ಬಿಜೆಪಿ ಪಕ್ಷದ ಕಾರ್ಯಕರ್ತರು ಜೆಡಿಎಸ್‌ ಪಕ್ಷಕ್ಕೆ ಸೇರ್ಪಡೆಯಾಗುತ್ತಿದ್ದಾರೆ’ ಎಂದು ಶಾಸಕ ಬಂಡೆಪ್ಪ ಕಾಶೆಂಪೂರ ಹೇಳಿದರು.

ತಾಲ್ಲೂಕಿನ ಬಾದ್ಲಾಪುರ ತಾಂಡಾದಲ್ಲಿ ಬಸಿಲಾಪುರ, ಉಡಬಾಳ, ಬಾದ್ಲಾಪುರ ಗ್ರಾಮಗಳ ಕಾಂಗ್ರೆಸ್‌, ಬಿಜೆಪಿ ಕಾರ್ಯಕ ರ್ತರನ್ನು ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದರು.

ಶ್ರೀಕಾಂತ ಪಾಟೀಲ, ಮಾರುತಿ ಹಳೆಂಬೂರ್, ಮದಕರ್ ಹೊಸಳ್ಳಿ, ವಿಶ್ವನಾಥ ಕಾಲಾಡಿ, ಮನ್ಸೂರ್, ಅಶೋಕ ನಿರ್ಣಾಕರ್, ಹಣಮಂತ ಪೂಜಾರಿ, ಭಲವಂತ, ಗೋರಕನಾಥ್ ನಾಯ್ಕ, ಈರಪ್ಪ ಕಪಲಾಪುರ, ಸಂಜುಕುಮಾರ್ ಕಾರಮಂಗಿ, ಬೊಮ್ಮಗೊಂಡ ಬಸ್ಲಾಪುರ, ಪಂಡಿತ್ ನಿರ್ಣಾ, ಬಾಲೇಸಾಬ್, ಗುಂಡು, ಲೋಕೇಶ, ಉಮೇಶ ನಿರ್ಣಾಕರ್, ಸಂತೋಷ ಪಾಟೀಲ, ತುಕರಾಂ, ರವಿರಾಜ, ಉಡಬಾಳ ಯುವಕರ ಸೇರ್ಪಡೆ ವೇಳೆ ರವಿ ರಾಯಗೊಂಡ, ಮನೋಹರ, ಖಾಸಿಂ ಸಾಬ್, ನೂತನವಾಗಿ ಸೇರ್ಪಡೆಯಾದ ಅಜೀಮ್ ಮೋಜನ್, ಮಸ್ತಾನ್ ಕೊಂಟಾನ್, ದೀಪಕ್, ಇಸ್ಮಾಯಿಲ್ ಮೋಜನ್, ಮೋಹಿನ್ ಮಾಶುಲ್ದಾರ್, ಇಸ್ರಾಯಿಲ್ ಖಾನ್, ಮೌಲಾ ಮಂಗಲಗಿ, ಇಬ್ರಾಹಿಂ, ಸಲ್ಮಾಂ ಮೋಜನ್, ಮಹಮ್ಮದ್ ಖುರೇಷಿ, ಮಸ್ತಾನ್ ಸಾಬ್ ಹಾಗೂ ಮುಸ್ತಫಾ ಅವರನ್ನು ಬರಮಾಡಿಕೊಳ್ಳಲಾಯಿತು.

ADVERTISEMENT

ಲಾಲಪ್ಪ ಎಲ್.ರಾಂಪುರೆ, ಭರತರೆಡ್ಡಿ ನಿರ್ಣಾ, ರಾಜಕುಮಾರ ಮೇತ್ರಾಷ್ಕರ್, ಬಸವರಾಜ ಸೊಂಡಿ, ರಮೇಶ ಸುಣದೂರ, ಶ್ರೀನಿವಾಸ್ ಅಳ್ಳಿಗೀಡ, ಸೂರ್ಯಕಾಂತ ಶರ್ಮಾ, ಯಶವಂತ, ಮಸ್ತಾನ್, ಕರಿಬಸಪ್ಪ, ತೇಜಮ್ಮ ಸೊಂಡಿ, ಕಮಲಮ್ಮ ಸೊಂಡಿ, ಮಮತಾ ಜುಲ್ಪಿ, ಲಲಿತಾ ರಾಂಪುರೆ, ದ್ರೌಪದಿ ಸಾಧು, ಜಗಮ್ಮ ಸಾಧು, ರೇಣುಕಾ, ಜಗದೇವಿ, ರೇಖಾ ರಾಂಪುರೆ, ಚಿನ್ನಮ್ಮ ರಾಂಪುರೆ, ಹೊನ್ನಮ್ಮ, ವಿದ್ಯಾವತಿ, ಜ್ಯೋತಿ, ವಿಜಮ್ಮ ಐನಳ್ಳಿ ಹಾಗೂ ಕವಿತಾ ಇದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.