ADVERTISEMENT

ವಚನ ವೈಭವ ಸಮಿತಿ ಬೆಳ್ಳಿ ಮಹೋತ್ಸವ

​ಪ್ರಜಾವಾಣಿ ವಾರ್ತೆ
Published 23 ಜನವರಿ 2022, 16:06 IST
Last Updated 23 ಜನವರಿ 2022, 16:06 IST
ಬೀದರ್‌ನಲ್ಲಿ ನಡೆದ ವಚನ ವೈಭವ ಸಮಿತಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುನಾಥ ಅಕ್ಕಣ್ಣ ಮಾತನಾಡಿದರು. ನಿವೃತ್ತ ಡಿಡಿಪಿಐ ಶಿವಕುಮಾರ ಸ್ವಾಮಿ, ಬಸಯ್ಯ ಹಿರೇಮಠ ಇದ್ದಾರೆ
ಬೀದರ್‌ನಲ್ಲಿ ನಡೆದ ವಚನ ವೈಭವ ಸಮಿತಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಗುರುನಾಥ ಅಕ್ಕಣ್ಣ ಮಾತನಾಡಿದರು. ನಿವೃತ್ತ ಡಿಡಿಪಿಐ ಶಿವಕುಮಾರ ಸ್ವಾಮಿ, ಬಸಯ್ಯ ಹಿರೇಮಠ ಇದ್ದಾರೆ   

ಬೀದರ್: ಅಸಮಾನತೆಯಿಂದ ಸಮಾನತೆಯತ್ತ ಕರೆದೊಯ್ಯುವ ಮಹತ್ವದ ಕಾರ್ಯವನ್ನು ಶರಣರು ಮಾಡಿದ್ದಾರೆ ಎಂದುವಚನ ವೈಭವ ಸಮಿತಿಯ ಅಧ್ಯಕ್ಷ ರೇವಣಪ್ಪ ಮೂಲಗೆ ಹೇಳಿದರು.

ನಗರದ ಮಹೇಶನಗರದಲ್ಲಿ ವಚನ ವೈಭವ ಸಮಿತಿಯ ಬೆಳ್ಳಿ ಮಹೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

ನಿವೃತ್ತ ಡಿಡಿಪಿಐ ಶಿವಕುಮಾರ ಸ್ವಾಮಿ, ಗುರುನಾಥ ಅಕ್ಕಣ್ಣ, ಬಸವ ಕೇಂದ್ರದ ಉಪಾಧ್ಯಕ್ಷ ಬಸಯ್ಯ ಹೀರೆಮಠ, ಸಮಿತಿಯ ಉಪಾಧ್ಯಕ್ಷ ಸಿದ್ರಾಮಪ್ಪ ಚಿಕ್ಕನಾಗಾವೆ, ಶಿವಶಂಕರ ಟೋಕರೆ, ಶಂಕ್ರಪ್ಪ ಬುಧೆರಾ ಮಾತನಾಡಿದರು.

ADVERTISEMENT

ಹಾವಯ್ಯ ಸ್ವಾಮಿ, ವೀರಪ್ಪ ಜೀರಗೆ, ಶಿವಕುಮಾರ ಸಾಲಿ, ಶಿವಪುತ್ರಪ್ಪ ಪಾಟೀಲ, ವಿರಶೆಟ್ಟಿ ಚನ್ನಶೆಟ್ಟಿ ಇದ್ದರು. ಲಿಂಗಾರ್ತಿ ಅಲ್ಲಮಪ್ರಭು ನಾವಾದಗೆರೆ ಸ್ವಾಗತಿಸಿದರು. ವೈಜಿನಾಥ ಸಜ್ಜನ ನಿರೂಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.