ADVERTISEMENT

ಕುಡ್ಲೂರು ಗೇಟ್‌ ಬಳಿ ಅಪಘಾತ: ಒಬ್ಬ ಸಾವು

​ಪ್ರಜಾವಾಣಿ ವಾರ್ತೆ
Published 21 ಸೆಪ್ಟೆಂಬರ್ 2019, 9:57 IST
Last Updated 21 ಸೆಪ್ಟೆಂಬರ್ 2019, 9:57 IST
ವಾಹನ ಅಪಘಾತಕ್ಕೀಡಾಗಿದೆ
ವಾಹನ ಅಪಘಾತಕ್ಕೀಡಾಗಿದೆ   

ಚಿಕ್ಕಮಗಳೂರು: ಜಿಲ್ಲೆಯ ತರೀಕೆರೆ ತಾಲ್ಲೂಕಿನ ಕುಡ್ಲೂರು ಗೇಟಿನ ಬಳಿ ಶನಿಚಾರ ಬೆಳಿಗ್ಗೆ ಪಿಕಪ್ ವಾಹನವೊಂದು ವಿಭಜಕಕ್ಕೆ ಗುದ್ದಿದ್ದು, ವಾಹನದಲ್ಲಿದ್ದ ಶಿಕಾರಿಪುರದ ಮಹಮ್ಮದ್ ಅಲಿ(22) ಎಂಬಾತ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಚಾಲಕ ಗಾಯಗೊಂಡಿದ್ದಾರೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಬೀರೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT