ADVERTISEMENT

ಚಿಕ್ಕಮಗಳೂರು ಮಳೆ: ತೋಟ, ಜಮೀನುಗಳಿಗೆ ನುಗ್ಗಿದ ನೀರು

​ಪ್ರಜಾವಾಣಿ ವಾರ್ತೆ
Published 28 ಜುಲೈ 2022, 3:14 IST
Last Updated 28 ಜುಲೈ 2022, 3:14 IST
ಚೌಳಹಿರಿಯೂರಿನಲ್ಲಿ ಜಲಾವೃತಗೊಂಡ ತೋಟ
ಚೌಳಹಿರಿಯೂರಿನಲ್ಲಿ ಜಲಾವೃತಗೊಂಡ ತೋಟ    

ಚಿಕ್ಕಮಗಳೂರು: ಜಿಲ್ಲೆಯ ವಿವಿಧೆಡೆ ರಾತ್ರಿ ಮಳೆಯಾಗಿದೆ. ಕಡೂರು ತಾಲ್ಲೂಕಿನ ಕೆಲ ಗ್ರಾಮಗಳ ಜಮೀನು, ತೋಟಗಳಿಗೆ ನೀರು ನುಗ್ಗಿದೆ.

ಚೌಳಹಿರಿಯೂರು ಭಾಗದಲ್ಲಿ ಜಮೀನು, ತೋಟಕ್ಕೆ ನೀರು ನುಗ್ಗಿ, ಬೀನ್ಸ್, ಹೀರೇಕಾಯಿ ಬಳ್ಳಿ ಹಾನಿಯಾಗಿವೆ. ಶೆಟ್ಟಿಹಳ್ಳಿ ರಸ್ತೆ ಮೇಲೆ ನೀರು ಹರಿಯುತ್ತಿದೆ.

ಚಿಕ್ಕಮಗಳೂರು ತಾಲ್ಲೂಕಿನ ಶಿರವಾಸೆ ಭಾಗದಲ್ಲಿ ಹದ ಮಳೆಯಾಗಿದೆ.

ADVERTISEMENT

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.