ADVERTISEMENT

ರಸ್ತೆ ವಿಭಜಕ್ಕೆ ಕಾರು ಡಿಕ್ಕಿ: ಐವರಿಗೆ ಗಾಯ

​ಪ್ರಜಾವಾಣಿ ವಾರ್ತೆ
Published 11 ಫೆಬ್ರುವರಿ 2022, 4:20 IST
Last Updated 11 ಫೆಬ್ರುವರಿ 2022, 4:20 IST

ಮೊಳಕಾಲ್ಮುರು:ತಾಲ್ಲೂಕಿನಬಿ.ಜಿ.ಕೆರೆಬಳಿ ಗುರುವಾರರಸ್ತೆ ವಿಭಜಕ್ಕೆ ಕಾರು ಡಿಕ್ಕಿ ಹೊಡೆದು ಒಂದೇ ಕುಟುಂಬದ ಐವರು ಗಂಭೀರವಾಗಿ ಗಾಯಗೊಂಡಿದ್ದಾರೆ.

ಬಳ್ಳಾರಿಯಿಂದ ಹಾಸನಕ್ಕೆ ಕುಟುಂಬ ಮದುವೆಗೆ ಹೊರಟಿತ್ತು. ಬಳ್ಳಾರಿಯ ಅನುರಾಧಾ, ಗಣೇಶ್, ಸುಂದರ್,ಸಾಯಿಪುನೀತ್, ಮಹೇಂದ್ರ ಗಾಯಗೊಂಡವರು. ಹೆಚ್ಚಿನ ಚಿಕಿತ್ಸೆಗಾಗಿಬಳ್ಳಾರಿಗೆ ಕಳಿಸಿಕೊಡಲಾಯಿತು ಎಂದು ಪೊಲೀಸರು ತಿಳಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT