ADVERTISEMENT

ಮೆಸ್ಕಾಂ ಎಇಇ ಮನೆ ಮೇಲೆ ಎಸಿಬಿ ದಾಳಿ

​ಪ್ರಜಾವಾಣಿ ವಾರ್ತೆ
Published 16 ಮಾರ್ಚ್ 2022, 10:56 IST
Last Updated 16 ಮಾರ್ಚ್ 2022, 10:56 IST
ಮಲ್ಲಿಕಟ್ಟೆಯಲ್ಲಿ ಸುಂದರ್‌ರಾಜ್ ವಾಸವಾಗಿರುವ ವಿಜಯ್ ಅಪಾರ್ಟ್‌ಮೆಂಟ್
ಮಲ್ಲಿಕಟ್ಟೆಯಲ್ಲಿ ಸುಂದರ್‌ರಾಜ್ ವಾಸವಾಗಿರುವ ವಿಜಯ್ ಅಪಾರ್ಟ್‌ಮೆಂಟ್   

ಮಂಗಳೂರು: ನಗರ ಮೆಸ್ಕಾಂನಲ್ಲಿ ಸಹಾಯಕ ಕಾರ್ಯಪಾಲಕ ಎಂಜಿನಿಯರ್‌ ಆಗಿರುವ ದಯಾಲು ಸುಂದರ್‌ರಾಜ್ ಮನೆ ಮೇಲೆ ಬುಧವಾರ ಬೆಳಿಗ್ಗೆ ಎಸಿಬಿ ಅಧಿಕಾರಿಗಳು ದಾಳಿ ನಡೆಸಿದರು.

ಕದ್ರಿ ಕಂಬಳದಲ್ಲಿರುವ ಅವರ ಸ್ವಂತ ಮನೆ, ಮಲ್ಲಿಕಟ್ಟೆಯಲ್ಲಿ ಅವರು ವಾಸವಾಗಿರುವ ಬಾಡಿಗೆ ಅಪಾರ್ಟ್‌ಮೆಂಟ್ ಮತ್ತು ಕಚೇರಿಯ ಮೇಲೆ ಏಕಕಾಲಕ್ಕೆ ದಾಳಿ ನಡೆಸಿದ ಎಸಿಬಿ ಅಧಿಕಾರಿಗಳು ದಾಖಲೆ ಪರಿಶೀಲಿಸಿದರು. ಸುಂದರ್‌ರಾಜ್ 10 ವರ್ಷಗಳಿಂದ ಮೆಸ್ಕಾಂನಲ್ಲಿ ಕಾರ್ಯನಿರ್ವಹಿಸುತ್ತಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT