ADVERTISEMENT

ಮಗುವಿನ ಜತೆಗೆ ನೇತ್ರಾವತಿಗೆ ಹಾರಿದ ತಂದೆ

​ಪ್ರಜಾವಾಣಿ ವಾರ್ತೆ
Published 16 ಫೆಬ್ರುವರಿ 2020, 4:35 IST
Last Updated 16 ಫೆಬ್ರುವರಿ 2020, 4:35 IST
ನೇತ್ರಾವತಿ ಸಮೀಪ ಪತ್ತೆಯಾದ ಕಾರು
ನೇತ್ರಾವತಿ ಸಮೀಪ ಪತ್ತೆಯಾದ ಕಾರು   

ಉಳ್ಳಾಲ (ದಕ್ಷಿಣ ಕನ್ನಡ ಜಿಲ್ಲೆ):ಪುತ್ರನ ಜತೆಗೆ ತಂದೆಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನೇತ್ರಾವತಿ ಸೇತುವೆಯಲ್ಲಿ ಇಂದು (ಫೆ.16) ನಸುಕಿನಲ್ಲಿ ಸಂಭವಿಸಿದೆ. ಡೆತ್ ನೋಟ್ ಪತ್ತೆಯಾಗಿದೆ.

ಮೃತರನ್ನುಬಂಟ್ವಾಳದಬಾಳ್ತಿಲ ಶಂಭೂರು ಚರ್ಚ್‌ಬಳಿಯ ನಿವಾಸಿ ಗೋಪಾಲಕೃಷ್ಣ ರೈ (45) ಮತ್ತು ಅವರ ಮಗ ಅನೀಶ್ ರೈ (6) ಎಂದು ಗುರುತಿಸಲಾಗಿದೆ. ಮಂಗಳೂರು ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಮೃತದೇಹಕ್ಕಾಗಿ ಶೋಧಕಾರ್ಯ ಆರಂಭವಾಗಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT