ಬಂಧನ
ಕಾಸರಗೋಡು: ಕಳವು ಪ್ರಕರಣದ ಆರೋಪಿ, ಮಂಜೇಶ್ವರ ಕೊಂಡುಕೊಳಕೆ ನಿವಾಸಿ ಮುಹಮ್ಮದ್ ಶಿಹಾಬ್ (32) ಎಂಬಾತನನ್ನು ವಿದ್ಯಾನಗರ ಪೊಲೀಸರು ಬಂಧಿಸಿದ್ದಾರೆ.
ಆ.6ರಂದು ಚೆಂಗಳ ನಾಲ್ಕನೇ ಮೈಲ್ನ ಸತ್ತಾರ್ ಕೆ.ಎ.ಎಂಬುವರ ಮನೆಯ ಬೀಗ ಮುರಿದು ನುಗ್ಗಿದ ಆರೋಪಿ 15 ಪವನ್ ಚಿನ್ನದ ಆಭರಣ ಮತ್ತು ₹ 50 ಸಾವಿರ ಕಳವು ಮಾಡಿದ್ದ ಎಂದು ಪ್ರಕರಣದಲ್ಲಿ ತಿಳಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.