ADVERTISEMENT

Video | ಮೈನವಿರೇಳಿಸಿದ ಕಟೀಲು ತೂಟೆದಾರ- ವ್ರತಾಧಾರಿಗಳ ಬೆಂಕಿ ಸ್ನಾನದ ಬೆರಗು

ಪ್ರಜಾವಾಣಿ ವಿಶೇಷ
Published 21 ಏಪ್ರಿಲ್ 2024, 14:34 IST
Last Updated 21 ಏಪ್ರಿಲ್ 2024, 14:34 IST

ದಕ್ಷಿಣ ಕನ್ನಡ ಜಿಲ್ಲೆಯ ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆಯೆಂದರೆ ಭಕ್ತರ ಪಾಲಿಗೆ ಎಲ್ಲಿಲ್ಲದ ಸಂಭ್ರಮ. ಏಪ್ರಿಲ್‌ 13ರಿಂದ 21ರವರೆಗೆ ನಡೆದ ಜಾತ್ರೆ ಮಹೋತ್ಸವದಲ್ಲಿ ಸಹಸ್ರಾರು ಭಕ್ತರು ಪಾಲ್ಗೊಂಡರು. 21ರಂದು ಭಾನುವಾರ ನಸುಕಿನಲ್ಲಿ ಬೆಂಕಿಯ ಪಂಜುಗಳನ್ನು ಪರಸ್ಪರ ಎಸೆಯುವ ಮೂಲಕ ನಡೆದ ‘ತೂಟೆದಾರ’ ಸೇವೆ ಮೈ ರೋಮಾಂಚನಗೊಳಿಸಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.