ADVERTISEMENT

ಮಾತಾಜಿಯರ ಚಾತುರ್ಮಾಸ್ಯ

ನಾರಾವಿ ಧರ್ಮನಾಥ ಸ್ವಾಮಿ ಬಸದಿ

​ಪ್ರಜಾವಾಣಿ ವಾರ್ತೆ
Published 23 ಜೂನ್ 2021, 16:41 IST
Last Updated 23 ಜೂನ್ 2021, 16:41 IST
ಚಾತುರ್ಮಾಸ್ಯ ವ್ರತ ಕೈಗೊಳ್ಳಲಿರುವ ಆರ್ಯಿಕ ಚಿಂತನಮತಿ ಮಾತಾಜಿ ಮತ್ತು ಸುಶ್ರೇಯಾ ಮಾತಾಜಿ
ಚಾತುರ್ಮಾಸ್ಯ ವ್ರತ ಕೈಗೊಳ್ಳಲಿರುವ ಆರ್ಯಿಕ ಚಿಂತನಮತಿ ಮಾತಾಜಿ ಮತ್ತು ಸುಶ್ರೇಯಾ ಮಾತಾಜಿ   

ಉಜಿರೆ: ಬೆಳ್ತಂಗಡಿ ತಾಲ್ಲೂಕಿನ ನಾರಾವಿ ಗ್ರಾಮದಲ್ಲಿರುವ ಭಗವಾನ್ ಧರ್ಮನಾಥ ಸ್ವಾಮಿ ಬಸದಿಯಲ್ಲಿ ಜುಲೈ 12ರಿಂದ ಆರ್ಯಿಕ ಚಿಂತನಮತಿ ಮಾತಾಜಿ ಮತ್ತು ಸುಶ್ರೇಯಾ ಮಾತಾಜಿ ಚಾತುರ್ಮಾಸ್ಯ ವ್ರತಾಚರಣೆ ಕೈಗೊಳ್ಳಲಿದ್ದಾರೆ.

ಇದಕ್ಕೆ ಪೂರ್ವಭಾವಿಯಾಗಿ ಅವರು ನಾರಾವಿ ಪರಿಸರದ ಬಸದಿಗಳ ದರ್ಶನಕ್ಕೆ ವಿಹಾರ ಪ್ರಾರಂಭಿಸಿದ್ದು ಬುಧವಾರ ಹೊಸ್ಮಾರು ಸಿದ್ಧರವನ ಬಸದಿಗೆ ಆಗಮಿಸಿದಾಗ, ಅವರಿಗೆ ಭಕ್ತಿಪೂರ್ವಕ ಸ್ವಾಗತ ಕೋರಲಾಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.

ADVERTISEMENT