ಕಾಲಚಕ್ರದ ಅಡಿಯಲ್ಲಿ
ಬಂದಿದೆ ಮತ್ತೊಂದು ಹೊಸ ವರ್ಷ
ಕಳೆದ ವರ್ಷದ ಸಾಧನೆಯನ್ನು
ಕಣ್ಣರಳಿಸಿ ನೋಡಿದರೂ
ಅಲ್ಲಿಷ್ಟು ಇಲ್ಲಿಷ್ಟು ಪ್ರಗತಿ
ಉಳಿದಂತೆ, ನಿರುದ್ಯೋಗ
ಭ್ರಷ್ಟಾಚಾರ, ಬಡತನ
ಹಗೆತನ, ಯಥಾಸ್ಥಿತಿ!
ಈ ಟ್ವೆಂಟಿ-20ಯಲ್ಲಾದರೂ
ಈ ಎಲ್ಲ ಅನಿಷ್ಟಗಳಿಗೂ
ಕಡಿವಾಣ ಹಾಕಿ
ಅಭಿವೃದ್ಧಿಯತ್ತ ಸಾಗಲು
ಶಕ್ತಿ ತುಂಬಲಿ ಈ ಹೊಸ ವರ್ಷ!
–ಎಚ್.ಕೆ.ಕೊಟ್ರಪ್ಪ,ಹರಿಹರ
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.