ಮೂಲ್ಕಿ: ಕಟೀಲು ದುರ್ಗಾಪರಮೇಶ್ವರಿ ದೇವಸ್ಥಾನದ ವತಿಯಿಂದ ನಡೆಯುವ 18ನೇ ವರ್ಷದ ತಾಳಮದ್ದಲೆ ಸಪ್ತಾಹ ‘ಗೃಹಿಣಿ ಗೃಹಮುಚ್ಯತೇ’ ಸೋಮವಾರ ಉದ್ಘಾಟನೆಗೊಂಡಿತು. ಸೆ.5ರಿಂದ 11ರವರೆಗೆ ಪ್ರತಿದಿನ ಸಂಜೆ 4ಕ್ಕೆ ನಡೆಯಲಿದೆ.
ದೇಗುಲದ ಅರ್ಚಕ ವೆಂಕಟರಮಣ ಆಸ್ರಣ್ಣ, ಅನಂತ ಆಸ್ರಣ್ಣ, ಶ್ರೀಹರಿ ಆಸ್ರಣ್ಣ, ಪ್ರಸಾದ ಆಸ್ರಣ್ಣ, ಬೊಂಡಾಲ ಸಚ್ಚಿದಾನಂದ ಶೆಟ್ಟಿ, ಮಾಣಿಲ ಶ್ರೀಧರ ಶೆಟ್ಟಿ, ಕಳತ್ತೂರು ಸುರೇಶ್ ಶೆಟ್ಟಿ, ಭಾಸ್ಕರ ಆಳ್ವ ಮುಂಬೈ, ಭುವನಾಭಿರಾಮ ಉಡುಪ, ಸುದರ್ಶನ್ ಜೈನ್, ಲಕ್ಷ್ಮೀಪ್ರಕಾಶ ಶೆಟ್ಟಿ, ಕೆ. ಲವ ಶೆಟ್ಟಿ, ದೇವದಾಸ ಮಲ್ಯ, ಜಯರಾಮ ಮುಕ್ಕಾಲ್ದಿ ಕೊಡೆತ್ತೂರು, ಕೊಡೆತ್ತೂರುಗುತ್ತು ಬಿಪಿನ್ಚಂದ್ರ ಶೆಟ್ಟಿ, ಮೋಹನ್ ರಾವ್, ವಾಸುದೇವ ಶೆಣೈ ಇದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.