ಹಿರಿಯೂರು: ನಗರದ ತೇರುಮಲ್ಲೇಶ್ವರಸ್ವಾಮಿ ವೃತ್ತದಲ್ಲಿ ಮಂಗಳವಾರ ತೇರುಮಲ್ಲೇಶ್ವರ ಸ್ವಾಮಿ ಯುವಕ ಸಂಘ ಮತ್ತು ತೇರುಮಲ್ಲೇಶ್ವರ ಆಟೊ ಚಾಲಕರ ಸಂಘದ ನೇತೃತ್ವದಲ್ಲಿ ಹಮ್ಮಿಕೊಂಡಿದ್ದ ಕರ್ನಾಟಕ ರಾಜ್ಯೋತ್ಸವ ಸಮಾರಂಭದ ಧ್ವಜಾರೋಹಣವನ್ನು ನಗರಸಭಾ ಸದಸ್ಯ ಅನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದರು.
ಮಲ್ಲೇಶ್ ಕುಮಾರ್, ಜಿಮ್ ಮಲ್ಲೇಶ್, ಮಲ್ಲೇಶ್ ಆಚಾರ್ಯ, ಮಲ್ಲಿಕಾರ್ಜುನ್, ದಿಲೀಪ್ ಭಂಡಾರಿ, ಪ್ರವೀಣ್ ಕುಮಾರ್, ಷರೀಫ್ ಜಾನ್, ದಾದಾಪೀರ್, ಮಂಜುನಾಥ್, ಸಿಕಂದರ್, ನವೀನ್, ಶಿವುಕುಮಾರ್ ಅವರೂ ಕಾರ್ಯಕ್ರಮದಲ್ಲಿದ್ದರು.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.