ದಾವಣಗೆರೆ: ದಾವಣಗೆರೆ ನಗರ, ಹರಿಹರ ಹಾಗೂ ಮಲೇಬೆನ್ನೂರು, ನ್ಯಾಮತಿ ಭಾಗಗಳಲ್ಲಿ ತುಂತುರು ಮಳೆಯಾಗಿದೆ.
ಹೆಚ್ಚು ಮಳೆ ಸುರಿದರೆ ಭತ್ತ ಒಣಗಿಸುವವರಿಗೆ ತೊಂದರೆಯಾಗಲಿದೆ. ರಾಗಿ, ಜೋಳ ಹಾಗೂ ಅಲಸಂದೆ ಬಿತ್ತನೆ ಮಾಡಿರುವವರಿಗೆ ಅನುಕೂಲವಾಗಲಿದೆ.
ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್ಬುಕ್ ಪುಟ ಫಾಲೋ ಮಾಡಿ.